ನವದೆಹಲಿಯಲ್ಲಿ ಕಲಾ ಉತ್ಸವ
ಭಾರತೀಯ ದೃಶ್ಯಕಲೆಗೆ ಅಂತರ್ರಾಷ್ಟ್ರೀಯ ವೇದಿಕೆಯನ್ನು ಕಲ್ಪಿಸುವ ‘೫ನೇ ಇಂಡಿಯಾ ಆರ್ಟ್ ಫೇರ್’, ಮೂರು ದಿನಗಳ ಆಧುನಿಕ ಮತ್ತು ಸಮಕಾಲೀನ ಕಲೆಯ, ಕಲಾ ಉತ್ಸವ ಇಂದಿಲ್ಲಿ ಆರಂಭವಾಯಿತು. ಫೆಬ್ರವರಿ ೧ ರಿಂದ ೩ ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ೨೩ ದೇಶಗಳ, ೧೦೩ ಪ್ರದರ್ಶನಕಾರರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ. ಇದರಲ್ಲಿ ಸಮೂಹ ಮತ್ತು ಏಕವ್ಯಕ್ತಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತೀಯ ಕಲೆಗೆ ಅಂತರ್ರಾಷ್ಟ್ರೀಯ ವೇದಿಕೆ ಕಲ್ಪಿಸುವುದರ ಜೊತೆಜೊತೆಗೆ, ಭಾರತೀಯ ಕಲಾಸಕ್ತರು, ಕಲಾವಿದರಿಗೆ ಅಂತರ್ರಾಷ್ಟ್ರೀಯ ಕಲಾ ಪ್ರದರ್ಶನಾಕರರು, ಸಂಗ್ರಹಕಾರರನ್ನು ಮುಖಾಮುಖಿಯಾಗಿಸುವುದರ ಮೂಲಕ, ಭಾರತೀಯ ದೃಶ್ಯಕಲೆಯ ಮಾರುಕಟ್ಟೆಯನ್ನು ವಿಸ್ತರಿಸುವ ವೇದಿಕೆಯಾಗಿ ೨೦೦೮ರಲ್ಲಿ ಪ್ರಾರಂಭವಾದ ಈ...
Read MoreThe public sculptures of Dr. Rāj Kumār, Vishnuwardhan and Kuvempu in Bengaluru- Venkatesh N
On the 79th birthday anniversary of Kannada film actor Dr. Rāj Kumār, 1 a bust of the actor was installed on the K.H.Road near Santosh Cinema by Dr. Rāj Kumār Fans Association. The then Chief Minister H.D.Kumaraswamy after unveiling the statue said that the actor had not been a mere actor but one who had fought for the State’s land and water. The statue would serve as a constant reminder to the public of his personality, and would inspire people to adopt some of his ideals. The statue is situated in the prime location, in the heart of the Kannada film industry. There was a public debate...
Read MoreTHE ART OF THE BODY – SOME WOW! PERFORMANCES :R Dhanya
The Vietnam War ends, Nixon steps down as president, Francis Ford Coppola’s ‘The Godfather’ releases – the 60s end, the 70s begin. What, a goalless war stretched to two decades, a scam led political resignation and a film on the American-Italian mafia have in common is their male-centrism and pan-capitalist notion which are seldom found individual of each other. The civil rights movement leads way and women being themselves subaltern, began trying to infringe and take space ‘inside’ patriarchy which had till then excluded them. Angry and possibly even bored of the minimalist geometry...
Read Moreಕರ್ನಾಟಕದಲ್ಲಿ ಸಮಕಾಲೀನ ದೃಶ್ಯಸಂಸ್ಕೃತಿಯ ಗ್ರಹಿಕೆಗೊಂದು ತಾತ್ವಿಕ ಹಿನ್ನೆಲೆ : ಎಚ್.ಎ. ಅನಿಲ್ ಕುಮಾರ್ .ಭಾಗ-೪
ಕರ್ನಾಟಕದಲ್ಲಿ ನೆಲೆಸಿ, ಹೊಸವಸ್ತು ಹಾಗೂ ಹೊಸಮಾಧ್ಯಮದಲ್ಲಿ ಸೃಜನಶೀಲತೆಯನ್ನು ಸಾಕಾರಗೊಳಿಸಿದ ಬಹುಪಾಲು ಕಲಾವಿದರು ಮಧ್ಯಮವರ್ಗದಿಂದ ಬಂದವರು. ಆರ್ಥಿಕ ಸಹಾಯ ದೊರಕಿಸಿಕೊಡುವ ಗ್ಯಾಲರಿ ನೆಟ್ವರ್ಕ್, ಪ್ರಾಯೋಜಕತೆ (ಸ್ಪಾನ್ಸರ್ಷಿಪ್), ಆರ್ಡರ್ವರ್ಕ್ ಮುಂತಾದವುಗಳು ಇರದಿದ್ದಾಗ, ಇದ್ದರೂ ಅವು ಹಿರಿಯ ಕಲಾವಿದರ ಹಿಡತದಲ್ಲಿದ್ದಾಗ, ಕಿರಿಯರು ಮಾಡಿದ ಮೊದಲ ಕೆಲಸವೆಂದರೆ ಇವೆಲ್ಲಕ್ಕೂ ಕಾರಣವಾದ ’ಶೈಲೀಕರಣ’ವನ್ನೇ ಹೊರಗಿಟ್ಟಿದ್ದು. ಶೈಲಿಯ ನಿರಾಕರಣವೆಂದರೆ ಈಸಲ್ ಚಿತ್ರಕಾರರ, ತನ್ಮೂಲಕ ಕ್ರೈಸ್ಥಧರ್ಮ ಪ್ರೇರಿತ, ಯುರೋ-ಸೆಂಟ್ರಿಕ್, ಬಿಳಿಯ ಗಂಡಿನ, ಕಣ್ಣಿನ ಪಾಪೆ ’ನಿರ್ಮಿತಿಯ’ (ಇಂಗ್ಲೀಷ್ ತತ್ವಶಾಸ್ತ್ರದಲ್ಲಿ ಇದನ್ನು ‘ಕನ್ಸ್ಟ್ರಕ್ಟ್’ ಅನ್ನುತ್ತಾರೆ) ನಿರಾಕರಣವೆಂತಲೂ ಆಯಿತು. ಮತ್ತೆಲ್ಲಿಯೋ ಇರುವಂತಲ್ಲದೆ, ಇಲ್ಲಿ ಚಿತ್ರ, ಸ್ಕೆಚಸ್,...
Read Moreಕರ್ನಾಟಕದಲ್ಲಿ ಸಮಕಾಲೀನ ದೃಶ್ಯಸಂಸ್ಕೃತಿಯ ಗ್ರಹಿಕೆಗೊಂದು ತಾತ್ವಿಕ ಹಿನ್ನೆಲೆ : ಎಚ್.ಎ. ಅನಿಲ್ ಕುಮಾರ್ .ಭಾಗ-೩
ಇಪ್ಪತ್ತನೇ ಶತಮಾನದ ಅಂತ್ಯದ ಕಾಲುಶತಮಾನದಲ್ಲಿ ಕಲಾತ್ಮಕ ವಸ್ತುವು ಸ್ಥಿತ್ಯಂತರಗೊಂಡ ಇತಿಹಾಸವು ಏನಿಲ್ಲವೆಂದರೂ ರೂಪನಿಷ್ಠತೆಗೆ ಸಡ್ಡುಹೊಡೆದಂತಹದ್ದು. ಉದಾಹರಣೆಗೆ, ಸಾಹಿತ್ಯ ಪ್ರಣೀತವಾದ ನವೋದಯದ ಕಾಲದಲ್ಲಿ ಇಲ್ಲಿನ ದೃಶ್ಯಕಲೆಯಲ್ಲಿ ಕಲಾವಸ್ತುವು ನಿಸರ್ಗಕ್ಕೆ ನಿಷ್ಟವಾಗಿತ್ತು. ಅಂದರೆ ಆಗ ಕಲಾವಸ್ತುವೆಂಬುದು ಒಂದು ಘನವಸ್ತುವಾಗಿರದೆ, ಭೂಗೋಳವನ್ನು ಒಡೆದು ಎಲ್ಲೆಡೆ ಹರಡಿದಂತಿತ್ತು. ಆದ್ದರಿಂದಲೇ ಆಗೆಲ್ಲ ಕಲಾಕೃತಿ ಅಥವ ಕಲಾವಸ್ತುವೆಂದರೆ ನಿಸರ್ಗಚಿತ್ರಗಳೇ ಮನಸ್ಸಿಗೆ ಬರುವುದು (ಉದಾಹರಣೆಗೆ ರುಮಾಲೆ ಚೆನ್ನಬಸಪ್ಪ, ಎನ್. ಹನುಮಯ್ಯ, ಉತ್ತರ ಕರ್ನಾಟಕದ ಕಲಾವಿದರು ಮುಂತಾದವರು). ’ಹರಡಿದ ವಸ್ತುಗಳೆಂದು’ ಇದನ್ನು ಕರೆಯಬಹುದಾದರೂ ಇದರ ಅರ್ಥವು ಏಕಶಿಲೆಯ ಅಹಮಿಕೆಯನ್ನು ಮೀರಿದ ಸ್ಥಿತಿ ಎಂದೂ ಆಗಬಹುದು. ನಿಸರ್ಗಚಿತ್ರಣವು ಘನವಸ್ತುಗಳ...
Read Moreಕರ್ನಾಟಕದಲ್ಲಿ ಸಮಕಾಲೀನ ದೃಶ್ಯಸಂಸ್ಕೃತಿಯ ಗ್ರಹಿಕೆಗೊಂದು ತಾತ್ವಿಕ ಹಿನ್ನೆಲೆ : ಎಚ್.ಎ. ಅನಿಲ್ ಕುಮಾರ್ .ಭಾಗ-೨
(೨) ’ವಸ್ತುವಿನ ಸುತ್ತಲಿನ ಅರ್ಥವೆಂಬುದು’ ವಸಾಹತೀಕೃತ ರ್ಮಿತಿ: ವಿಶೇಷವೆಂದರೆ ನಮ್ಮ ಸುತ್ತಮುತ್ತಲೂ ಈಗ ಕಂಡುಬರುವ ವಸ್ತುಗಳಲ್ಲಿ ಬಹುಪಾಲು ವಸ್ತುಗಳು (ಅಥವ ಅವುಗಳ ಹೆಸರುಗಳು) ಅವುಗಳ ಸಾಮಾಜಿಕ ’ಉಪಯುಕ್ತತೆ’ಯನ್ನು ಆಧರಿಸಿ ಹುಟ್ಟಿಕೊಂಡದ್ದಕ್ಕೆ ಕಾರಣ, ಅವುಗಳೆಲ್ಲ ಬಂಡವಾಳಶಾಹಿತ್ವವು (ಕ್ಯಾಪಿಟಲಿಸಂ) ಹುಟ್ಟಿದ ಮೇಲೆ, ಕಲಾವಿದನ ವೈಯಕ್ತಿಕ ಸಹಿ ಪ್ರಮುಖವಾದ ನಂತರ ರೂಪಿತವಾದುವು-ಮಣ್ಣಿನಿಂದ ಶಿಲ್ಪದ ಅವಸ್ಥೆಗೆ ತೇರ್ಗಡೆಗೊಂಡಂತೆ ಇದು. ನಾಗರೀಕತೆಯು ವಸ್ತುಗಳನ್ನು ಹೆಸರಿಸುವ, ಅದರ ಒಡೆತನ ನಿರ್ಧರಿಸುವ ಎರಡನೇ ಕ್ರಮವು ನಾಮಕರಣಕ್ಕೆ ಉದ್ಯುಕ್ತವಾದ ಸಾಂಸ್ಥೀಕರಣದ ಅಸಹಾಯಕತೆಯಿಂದ ಹುಟ್ಟಿಕೊಂಡಂತಹದ್ದುಃ ವಸ್ತುವೊಂದಕ್ಕೆ ನಿರ್ದಿಷ್ಟ ಹೆಸರು ನೀಡಲಾಗದಿದ್ದಲ್ಲಿ ಅದನ್ನು ’ಇಂತಹದ್ದೇ ಬಳಕೆಗೆ ನಿರ್ದಿಷ್ಟವಾಗಿರುವ ವಸ್ತು’ ಎಂದು ಒಂದು...
Read More